prabhakartamragouri
Tuesday, December 18, 2012
ಜನಾದೇಶ ಒಳ್ಳೇದು
ದೇಶದ ತುಂಬಾ ಭ್ರಷ್ಟಾಚಾರ ತಲೆ ಎತ್ತಿದೆ. ಎಲ್ಲಾ ಕಡೆ ಭ್ರಷ್ಟರೇ ತುಂಬಿದ್ದಾರೆ. ಇಂತವರಿಂದ ರಾಜಕೀಯ ಸುಧಾರಣೆ ಹೇಗೆ ಸಾಧ್ಯ? ಎಲ್ಲಾ ಸ್ವಾರ್ಥಿಗಳೇ! ದೇಶದ ಬಗ್ಗೆ , ನಾಡಿನ ಜನರ ಬಗ್ಗೆ ಕಾಳಜಿ ವಹಿಸುವವರು ಯಾರು? ಜನಾದೇಶ ಇದ್ದರೆ ಒಳ್ಳೆಯದು. ಆಗಲಾದರೂ ಜನರಿಗೆ ಒಳ್ಳೆದಾಗಬಹುದು. ನಿಮ್ಮ ಅಭಿಪ್ರಾಯ ಏನು?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment